ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ SC/ST ಪಂಗಡಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ನ ವಿದ್ಯಾಭ್ಯಾಸಕ್ಕೆ ಆರ್ಥಿ ತೊಂದರೆ ಆಗಬಾರದೆಂದು ರಾಜ್ಯದ ಅನೇಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯವನ್ನು ನೀಡುತ್ತಲಿದೆ‌.

ಪ್ರತಿ ವರ್ಷದಂತೆ ಈ‌ ಬಾರಿಯು ಕೂಡಾ ಪಿಯುಸಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35,000ರೂ. ವರೆಗೂ ಪ್ರೋತ್ಸಾಹಧನ ಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿ‌ಸಲ್ಲಿಸಲು ಕೊನೆಯ ದಿನಾಂಕ 15, ಫೆಬ್ರವರಿ 2021

ವಿಶೇಷ ಸೂಚನೆ : 2020 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದು.

ಪ್ರೋತ್ಸಾಹಧನಗಳು ಅಧ್ಯಯನಕ್ಕಾಗಿ ಈ ಕೆಳಗಿನಂತಿವೆ:
ಪಿಯುಸಿ ಮತ್ತು ಡಿಪ್ಲೋಮಾ 20,000ರೂ.
ಯಾವುದೇ ಪದವಿ 25,000 ರೂ.
ಸ್ನಾತಕೋತ್ತರ ಪದವಿ 30,000ರೂ.
ಇಂಜಿನಿಯರಿಂಗ್, ಅಗ್ರಿಕಲ್ಚರ್,ನರ್ಸಿಂಗ್ – 35,000ರೂ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ

ಅಪ್ಲೈ ಓನ್ ಲೈನ್ ಲಿಂಕ್

Leave a Comment