Blog

  • ಡಿಸ್ಟ್ರಿಕ್ಟ್‌ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್ ಫಾರ್ ಸೊಸೈಟಿ ಬಾಗಲಕೋಟೆ (DHFWS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಸ್ಟ್ರಿಕ್ಟ್‌ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್ ಫಾರ್ ಸೊಸೈಟಿ ಬಾಗಲಕೋಟೆ (DHFWS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    DHFWS ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಕೌನ್ಸಿಲರ್, ಇನ್ಸ್ಟ್ರಕ್ಟರ್

    ಹುದ್ದೆ ಸಂಖ್ಯೆ : 04

    ವಿದ್ಯಾರ್ಹತೆ :
    ಫೀಮೇಲ್ ಕೌನ್ಸಿಲರ್ ಹುದ್ದೆಗೆ(2) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ, ಜಿ ಎನ್ ಎಂ ವಿದ್ಯಾರ್ಹತೆ ಹೊಂದಿರಬೇಕು.

    ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್ ಹುದ್ದೆ(01) ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಎಲ್ಎಚ್ ಎಸ್ (DLHS) ವಿದ್ಯಾರ್ಹತೆ ಹೊಂದಿರಬೇಕು.

    ಇನ್ಸ್ಟಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 40 ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 22,2021

    ಅಭ್ಯರ್ಥಿಗಳನ್ನು ಆಯ್ಕೆಯು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವೇತನ : ಫಿಮೇಲ್ ಕೌನ್ಸಿಲರ್ : 14,000/-

    ಆಡಿಯೋ ಮೆಟ್ರಯ ಅಸಿಸ್ಟೆಂಟ್ ಹಾಗೂ ಕೌನ್ಸಿಲರ್ : 15,000/-

    ಅಭ್ಯರ್ಥಿಗಳು ಈ ಕೆಳಗಿನ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಫೆಬ್ರವರಿ 22, 2021 ರಂದು ಸಮಯ ಬೆಳಗ್ಗೆ 10.30 ರಂದು ಭಾಗಿಯಾಗಬಹುದು.

    District Health and family welfare Society,
    Officers hall room 131,
    District Administrative House,
    Navanagar, Bagalkot-587103
    KARNATAKA

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕನ್ನು ಕ್ಲಿಕ್ ಮಾಡಿ.

  • ಇಂಡಿಯನ್ ಆರ್ಮಿಯಲ್ಲಿ ವಿವಿಧ ಉದ್ಯೋಗವಕಾಶ : ಈ ಕೂಡಲೇ ಅರ್ಜಿ ಸಲ್ಲಿಸಿ

    ಇಂಡಿಯನ್ ಆರ್ಮಿಯಲ್ಲಿ ವಿವಿಧ ಉದ್ಯೋಗವಕಾಶ : ಈ ಕೂಡಲೇ ಅರ್ಜಿ ಸಲ್ಲಿಸಿ

    ಇಂಡಿಯನ್ ಆರ್ಮಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಬಿಎಸ್ಸಿ (ನರ್ಸಿಂಗ್) ಕೋರ್ಸ್

    ಹುದ್ದೆ ಸಂಖ್ಯೆ : 220

    ವಿದ್ಯಾರ್ಹತೆ : ಅಭ್ಯರ್ಥಿಗಳು 12 ನೇ ತರಗತಿ ಯನ್ನು ಯಾವುದೇ ಸಂಸ್ಥೆ / ಬೋರ್ಡ್ ನಿಂದ ತೇರ್ಗಡೆಹೊಂದಿರಬೇಕು.

    ವಯೋಮಿತಿ : ಇಂಡಿಯನ್ ಆರ್ಮಿಯ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. 750/ – ನ್ನು ಓನ್ ಲೈನ್ ಮುಖಾಂತರ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 17-02-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-03-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.
    https://www.indianarmy.nic.in/home

    ಆನ್ ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಮಂಡ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಮಂಡ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು :

    ಹುದ್ದೆ : ಅಸಿಸ್ಟೆಂಟ್ ಪ್ರೊಫೆಸರ್

    ಹುದ್ದೆ ಸಂಖ್ಯೆ : 10

    ಹುದ್ದೆ ಸ್ಥಳ : ಮಂಡ್ಯ ಕರ್ನಾಟಕ

    ವಯೋಮಿತಿ : ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನೇಮಕಾತಿ ರೂಲ್ಸ್ ಪ್ರಕಾರ ನಿಗದಿಯಾಗಿದೆ.

    ಅರ್ಜಿ ಶುಲ್ಕ :‌ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.1000/- ಶುಲ್ಕ ಪಾವತಿಸಬೇಕು.
    ( ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ )

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಮಾರ್ಚ್ , 2021( 5:00 pm)

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಲಗತ್ತಿಸಿ, ಭರ್ತಿ ಮಾಡಿ , ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ‌ ವಿಳಾಸಕ್ಕೆ ಸಲ್ಲಿಸಬೇಕು:

    ಕಚೇರಿ ವಿಳಾಸ:
    Principal,
    PES Engineering College Mandya – 571401
    Karnataka

    ಅರ್ಜಿಯನ್ನು ಸ್ಪೀಡ್ ಪೋಸ್ಟ್/ ರಿಜಿಸ್ಟರ್ ಪೋಸ್ಟ್ ಮುಖಾಂತರ ಸಲ್ಲಿಸಬೇಕು.

    ಸಂಸ್ಥೆಯ ಅಧಿಕೃತ ಲಿಂಕ್ ಈ ಕೆಳಗಿನಂತಿವೆ
    http://www.pescemandya.org/

  • ಕೆಎಂಎಫ್ ಮಂಡ್ಯ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕೆಎಂಎಫ್ ಮಂಡ್ಯ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕೆಎಂಎಫ್ ಮಂಡ್ಯ ಡಿಸ್ಟ್ರಿಕ್ಟ್ ಮಿಲ್ಕ್ ಪ್ರೊಡ್ಯುಸರ್ ಸೊಸೈಟಿ ಯುನಿಯನ್ ಲಿಮಿಟೆಡ್(ಕೆಎಂಎಫ್) ತನ್ನ ಅಧಿಕೃತ ಪ್ರಕಟಣೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಲೀಗಲ್ ಅಡ್ವೈಸರ್

    ಹುದ್ದೆ ಸ್ಥಳ : ಮಂಡ್ಯ

    ವಿದ್ಯಾರ್ಹತೆ: ಅಭ್ಯರ್ಥಿಗಳು ಕಾನೂನು ಪದವಿಯನ್ನು ಯಾವುದೇ ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಪಡೆದಿರಬೇಕು. ಹಾಗೂ 10 ವರ್ಷಗಳ ಕಾಲ ಅನುಭವ ಹೊಂದಿರಬೇಕು.

    ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 15-02-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-03-2021

    ಅಧಿಕೃತ ವೆಬ್‌ಸೈಟ್‌ ಲಿಂಕ್ ಈ ಕೆಳಗಿನಂತಿವೆ:
    https://www.manmul.coop/

  • ಕರ್ನಾಟಕ ರಾಜ್ಯ ಪೊಲೀಸ್ (ಕೆ ಎಸ್ ಪಿ) ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಪೊಲೀಸ್ (ಕೆ ಎಸ್ ಪಿ) ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕೆ ಎಸ್ ಪಿ ತನ್ನ ಅಧಿಕೃತ ಪ್ರಕಟಣೆ ಫೆಬ್ರವರಿ 2021ರಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : ಟೆಕ್ನಿಕಲ್ ಸ್ಟಾಫ್

    ಹುದ್ದೆ ಸಂಖ್ಯೆ : 29

    ಹುದ್ದೆ ವಿವರ : ಬೋಟ್ ಕ್ಯಾಪ್ಟನ್ (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )- 07

    ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್(ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )-05

    ಮೋಟಾರ್ ಲಾಂಚ್ ಮೆಕ್ಯಾನಿಕ್(ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )-03

    ಇಂಜಿನ್ ಡ್ರೈವರ್(ಹೆಡ್ ಕಾನ್ಸಟೇಬಲ್ ಗ್ರೇಡ್ )-10

    ಖಲಸಿ(ಪೊಲೀಸ್ ಕಾನ್ಸ್ ಟೇಬಲ್ ಗ್ರೇಡ್ ೩)-04

    ಹುದ್ದೆ ಸ್ಥಳ : ಉಡುಪಿ ಕರ್ನಾಟಕ

    ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ 50 ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ವಿರುವುದಿಲ್ಲ.

    ವಿದ್ಯಾರ್ಹತೆ : ಬೋಟ್ ಕ್ಯಾಪ್ಟನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ(10+2) ಡಿಗ್ರಿ, ಡಿಪ್ಲೋಮ ವಿದ್ಯಾರ್ಹತೆ ಹೊಂದಿರಬೇಕು. ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಂಜಿನ್ ಡ್ರೈವರ್ ಮತ್ತು ಮೋಟಾರ್ ಲಾಂಚ್ ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಶನ್, ಡಿಪ್ಲೋಮಾ, ಐಟಿಐ ತೇರ್ಗಡೆ ಹೊಂದಿರಬೇಕು. ಖಲಸಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಶನ್ ತೇರ್ಗಡೆ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ದ ಮೂಲಕ‌ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಮಾರ್ಚ್ 2021( 5.30 pm)

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    www.ksp.gov.in recruitment 2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನಂಬರನ್ನು ಸಂಪರ್ಕಿಸಬಹುದು.

    0802538120,2538150

    Fax number : 2535100

  • ಫೆ.22 ರಿಂದ ಪಿ.ಜಿ.ಸೀಟುಗಳ ಕೌನ್ಸಿಲಿಂಗ್

    ಫೆ.22 ರಿಂದ ಪಿ.ಜಿ.ಸೀಟುಗಳ ಕೌನ್ಸಿಲಿಂಗ್

    ಫೆಬ್ರವರಿ 22, 2021 ರಿಂದ ಫೆಬ್ರವರಿ 24, 2021 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ವಿವಿಯ ಇತರೆ ಸಂಯೋಜಿತ ಕಾಲೇಜುಗಳು, ಪಿಜಿ ಕೇಂದ್ರಗಳಲ್ಲಿ 2020-21 ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಉಳಿಕೆ ಸೀಟುಗಳ ಕೌನ್ಸಿಲಿಂಗ್ ನಡೆಸಲಾಗುವುದು.

    ಪ್ರತಿದಿನ ಬೆಳಗ್ಗೆ 9 ರಿಂದ ನಡೆಸಲಿದ್ದು, ಉಳಿಕೆ ಸೀಟುಗಳ ಪ್ರವೇಶ ಅಂದೇ ನೀಡಲಾಗುತ್ತದೆ.

    ವಾಣಿಜ್ಯ ಶಾಸ್ತ್ರ ವಿಷಯದ ಸೀಟುಗಳಿಗೆ – ಫ್ರೊ.ಎಂ.ಎಸ್.ತಿಮ್ಮಪ್ಪ ಸಭಾಂಗಣ

    ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರ ವಿಷಯದ ಸೀಟುಗಳಿಗೆ – ವೆಂಕಟಗಿರಿ ಸಭಾಂಗಣ

    ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ವಿಷಯಗಳಿಗೆ – ಜ್ಞಾನಭಾರತಿ ಎಚ್ ಎನ್ ಸಭಾಂಗಣ

    ಉಳಿದ ಎಲ್ಲಾ ವಿಷಯಗಳಿಗರ ಆಯಾ ಸ್ನಾತಕೋತ್ತರ ವಿಭಾಗದಲ್ಲಿ ಕೌನ್ಸಿಲಿಂಗ್ ನಡೆಯಲಿದೆ.

    ಅಗತ್ಯ ದಾಖಲೆಗಳೊಂದಿಗೆ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚಿಸಲಾಗಿದೆ.