Author: Mallika

  • RDPR : 2688 ಹುದ್ದೆ ಭರ್ತಿಗೆ ಕರಡು ಅಧಿಸೂಚನೆ

    RDPR : 2688 ಹುದ್ದೆ ಭರ್ತಿಗೆ ಕರಡು ಅಧಿಸೂಚನೆ

    ಕರ್ನಾಟಕ ಸರಕಾರವು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಮುಖ್ಯ ಇಂಜಿನಿಯರ್ -01
    ಅಧೀಕ್ಷಕ – 05
    ಕಾರ್ಯಪಾಲಕ ಅಭಿಯಂತರರು – 34
    ಸಹಾಯಕ ಕಾರ್ಯಪಾಲಕ ಅಭಿಯಂತರರು 1-147
    ಸಹಾಯಕ ಕಾರ್ಯಪಾಲಕ ಅಭಿಯಂತರರು 11- 37
    ಮುಖ್ಯ ಲೆಕ್ಕಾಧಿಕಾರಿ – 01
    ಸಹಾಯಕ ಇಂಜಿನಿಯರ್ 1 – 205
    ಪತ್ರಾಂಕಿತ ವ್ಯವಸ್ಥಾಪಕರು – 05
    ಅಧೀಕ್ಷಕರು – 40
    ಲೆಕ್ಕಾಧೀಕ್ಷಕರು – 34
    ಸಹಾಯಕ ಸಾಂಖ್ಯಿಕ ಅಧಿಕಾರಿ- – 05
    ಕಿರಿಯ ಇಂಜಿನಿಯರ್ -568
    ಸಾಂಖ್ಯಿಕ ನಿರೀಕ್ಷಕರು -05
    ಪ್ರಥಮ‌ ದರ್ಜೆ ಸಹಾಯಕರು-222
    ಪ್ರಥಮ ದರ್ಜೆ ಲೆಕ್ಕ ಸಹಾಯಕರು-32
    ಶೀಘ್ರಲಿಪಿಗಾರರು-38
    ದ್ವಿತೀಯ ದರ್ಜೆ ಸಹಾಯಕರು-320
    ಬೆರಳಚ್ಚುಗಾರರು-254
    ವಾಹನ ಚಾಲಕರು-216
    ಪಿಯೋನ್ – 466

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-05-2021

    ಈ ಮೇಲಿನ ‌ಹುದ್ದೆಗಳಿಗೆ ನೇರ ನೇಮಕಾತಿ, ವರ್ಗಾವಣೆ ಹಾಗೂ ಮುಂಬಡ್ತಿ ಮೂಲಕ ಅಗತ್ಯಕ್ಕೆ ತಕ್ಕ ಹಾಗೆ ನೇಮಕ ಮಾಡಲಾಗುತ್ತದೆ.

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ/ಪಿಯುಸಿ/ ಪದವಿ/ ಸ್ನಾತಕೋತ್ತರ ಪದವಿ/ ಇಂಜಿನಿಯರಿಂಗ್‌/ಐಟಿಐ ತೇರ್ಗಡೆ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

    ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ‌ ಕಟ್ಟಡ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು – 560001

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರ : ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರ : ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ :

    ಸಂದರ್ಶನ ದಿನಾಂಕ 13-05-2021

    ಹುದ್ದೆ : ಶುಶ್ರೂಷಕರು, ಮಕ್ಕಳ ತಜ್ಞರು, ವೈದ್ಯಾಧಿಕಾರಿಗಳು, ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್, ಡಯೆಟ್ ಕೌನ್ಸಿಲರ್ ( ಎನ್ ಆರ್ ಸಿ) , ಕಿ.ಮ.ಹ.ಸ, ಹಿ.ಮ.ಹ.ಸ, ಎಸ್.ಟಿ.ಎಲ್.ಎಸ್, ತಜ್ಞ ವೈದ್ಯರು

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ 40 ರಿಂದ ಗರಿಷ್ಟ 70 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳಿ ಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.10,000/- ರಿಂದ 1,10,000/- ರವರೆಗೆ ವೇತನವಿರುತ್ತದೆ.

  • CVC : ಹುದ್ದೆಗೆ ನೇಮಕ

    CVC : ಹುದ್ದೆಗೆ ನೇಮಕ

    ಕೇಂದ್ರ ವಿಚಕ್ಷಣಾ ಆಯುಕ್ತರು (central vigilance commissioner) ಹುದ್ದೆಯ ನೇಮಕಾತಿಗೆ ಕೇಂದ್ರ ಸರಕಾರವು ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಹತೆ : 300 ಪದಗಳ ಪ್ರಬಂಧದ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೇಗೆ ಸಾಮರ್ಥ್ಯರು ಎಂದು ಸಮರ್ಥಿಸಬೇಕು.

    ಹಾಲಿ ಸಿವಿಸಿ ಸಂಜಯ್ ಕೊಠಾರಿ ಅವರ ಸೇವಾವಧಿಯು ಮುಂದಿನ ತಿಂಗಳು ಮುಗಿಯಲಿದ್ದು, ಈ ಹಿನ್ನೆಲೆಯಲ್ಲಿ ಈ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • NWDA : ಉದ್ಯೋಗವಕಾಶ

    NWDA : ಉದ್ಯೋಗವಕಾಶ

    ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿ (NWDA) ಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 25-06-2021 ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದು

    ಹುದ್ದೆ : ಜೂನಿಯರ್ ಸಿವಿಲ್ ಇಂಜಿನಿಯರ್- 16, ಹಿಂದಿ ಟ್ರಾನ್ಸ್ ಲೇಟರ್-01, ಜ್ಯೂನಿಯರ್ ಅಕೌಂಟ್ಸ್ ಆಫೀಸರ್- 05,
    ಅಪ್ಪರ್ ಡಿವಿಶನ್ ಕ್ಲರ್ಕ್-12, ಸ್ಟೆನೋಗ್ರಾಫರ್ ಗ್ರೇಡ್ 2 – 05 , ಲೋವರ್ ಡಿವಿಶನ್ ಕ್ಲರ್ಕ್- 23 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಜೂನಿಯರ್ ಸಿವಿಲ್ ಇಂಜಿನಿಯರ್– ಡಿಪ್ಲೋಮಾ ಸಿವಿಲ್ ಇಂಜಿನಿಯರ್ ‌ಹೊಂದಿರಬೇಕು. ಹಿಂದಿ ಟ್ರಾನ್ಸ್ ಲೇಟರ್- ಪಿಜಿ ಡಿಗ್ರಿ (ಹಿಂದಿ), ಇಂಗ್ಲೀಷ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಜ್ಯೂನಿಯರ್ ಅಕೌಂಟ್ಸ್ ಆಫೀಸರ್– ಕಾಮರ್ಸ್ ಪದವಿ ಜೊತೆ ಕಾರ್ಯಾನುಭವ ಇರಬೇಕು.
    ಅಪ್ಪರ್ ಡಿವಿಶನ್ ಕ್ಲರ್ಕ್– ಯಾವುದೇ ಪದವಿ ಹೊಂದಿರಬೇಕು. ಸ್ಟೆನೋಗ್ರಾಫರ್ ಗ್ರೇಡ್ 2 -ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು. ಲೋವರ್ ಡಿವಿಶನ್ ಕ್ಲರ್ಕ್-ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 10-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25-06-2021
    ಕಂಪ್ಯೂಟರ್ ಆಧಾರಿತ ಪರೀಕ್ಷೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

    ಅರ್ಜಿ ಶುಲ್ಕ : ಜನರಲ್/ ಒಬಿಸಿ ಅಭ್ಯರ್ಥಿಗಳಿಗೆ ರೂ.840/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ರೂ. 500/- ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

    ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಆಗಿರಬೇಕು. ಮತ್ತು ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ 27/30/27 ವರ್ಷ ವಯೋಮಿತಿ ಇರಬೇಕು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ : ಬೋಧಕೇತರ ಹುದ್ದೆ

    ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ : ಬೋಧಕೇತರ ಹುದ್ದೆ

    ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಆಧಾರದ ಮೇಲೆ ವಿವಿಧ ಬೋಧಕೇತರ ಹುದ್ದೆಗಳ ನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವಾದ www.kud.ac.in ರ ನೋಟಿಫಿಕೇಶನ್ ಕಾಲದಿಂದ ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ‌ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಅವಧಿ‌ ಮುಗಿದ ನಂತರ ದಿನಾಂಕದಂದು ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಸಂಚಿತ ವೇತನ ಮತ್ತು ಇತರೆ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸಲು ಸೂಚಿಸಲಾಗಿದೆ.

  • IBPS RRB, PSB ಪರೀಕ್ಷಾ ದಿನಾಂಕ ಪ್ರಕಟ

    IBPS RRB, PSB ಪರೀಕ್ಷಾ ದಿನಾಂಕ ಪ್ರಕಟ

    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಪ್ರಾದೇಶಿಕ ಬ್ಯಾಂಕ್ ಮತ್ತು ಪಬ್ಲಿಕ್ ಸೆಕ್ಟಾರ್ ಬ್ಯಾಂಕ್ ಗಳ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಳು ಆಗಸ್ಟ್ ನಿಂದ ಪ್ರಾರಂಭಗೊಳ್ಳಲಿದೆ.

    ಆರ್ ಆರ್ ಬಿ, ಪಿಎಸ್ ಬಿ ಬ್ಯಾಂಕ್ ಗಳ ಆಫೀಸ್ ಅಸಿಸ್ಟೆಂಟ್ ಆಫೀಸರ್ ಸ್ಕೇಲ್-1, 111, ಕ್ಲರ್ಕ್, ಪ್ರೊಬೆಷನರಿ ಆಫೀಸರ್ಸ್, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಐಬಿಪಿಎಸ್ ಪರೀಕ್ಷೆ ಆಗಸಯ ತಿಂಗಳಲ್ಲಿ ಆರಂಭವಾಗಿ 2022 ರ ಜನವರಿ ಅಂತ್ಯದವರೆಗೂ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಡೆಯಲಿವೆ.

    ಪೂರ್ವಬಾವಿ ಪರೀಕ್ಷೆ ಗಳ ದಿನಾಂಕ /ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್ -1 ಹುದ್ದೆಗೆ ಆಗಸ್ಟ್ 1, 2021 ರಿಂದ ಆಗಸ್ಟ್ 21, 2021 ರವರೆಗೆ.

    ಸಿಂಗಲ್ ಎಕ್ಸಾಮಿನೇಷನ್ / ಆಫೀಸರ್ ಸ್ಕೇಲ್ 11, 111 ಹುದ್ದೆಗಳಿಗೆ ಸೆಪ್ಟೆಂಬರ್ 25, 2021 ರವರೆಗೆ ಪರೀಕ್ಷೆ ನಡೆಯಲಿದೆ.

    ಮುಖ್ಯ ಪರೀಕ್ಷೆ / ಆಫೀಸರ್ ಸ್ಕೇಲ್ -1 ಹುದ್ದೆಗೆ 25, ಸೆಪ್ಟೆಂಬರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 2021 ರ ಅಕ್ಟೋಬರ್ 3.

    ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬೇಕು. ಕೊರೊನಾ ಪರಿಸ್ಥಿತಿಯನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿಯನ್ನು ನೀಡಲಾಗುವುದು.

    ಕ್ಲರ್ಕ್ ಹುದ್ದೆ – ಪೂರ್ವಬಾವಿ ಪರೀಕ್ಷೆ – 28-08-2021, 29-08-2021, 04-09-2021, 05-09-2021
    ಮುಯ ಪರೀಕ್ಷೆ – 31-10-2021

    ಪ್ರೊಬೆಷನರಿ ಆಫೀಸರ್ಸ್ – ಪೂರ್ವಬಾವಿ ಪರೀಕ್ಷೆ – 09-10-2021, 10-10-2021, 16-10-2021, 17-10-2021, ಪರೀಕ್ಷೆ – 27-11-2021

    ಸ್ಪೆಷಲಿಸ್ಟ್ ಆಫೀಸರ್ – ಪೂರ್ವಬಾವಿ ಪರೀಕ್ಷೆ -18-12-2021, 26-12-2021 ಮುಖ್ಯ ಪರೀಕ್ಷೆ – 30-01-2021